ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ.ಶೇಖ, ಶ್ರೀಧರ ಹೆಗಡೆ, ಲಾಲಾಸಾಬ್ ಕಣವಿ, ಡಾ.ಎಸ್.ಸಿ.ಚವಡಿ, ಎಪ್.ಎಂ.ರೊಟ್ಟಿಗವಾಡ, ಅಜಿತ್ ಘೋರ್ಪಡೆ, ರೇವಣಸಿದ್ದಯ್ಯ ಹೊಸೂರ, ನಾಗರತ್ನಾ, ಪ್ರೇಮಾ ಗುಳೇದಗುಡ್ಡ, ವಿ.ಪಿ.ಮಠಪತಿ, ಬಸವರಡ್ಡಿ ಬೆಳಕೊಪ್ಪ, ನಾಟ್ಯ ಸಂಘದ ವ್ಯವಸ್ಥಾಪಕ ಮಹಾದೇವ ಹೊಸೂರ, ಕಾರ್ಯದರ್ಶಿ ನೂರುದ್ದಿನ ಮಂಗಳೂರು, ಮಹಾದೇವ ಗುಟ್ಲಿ ಹಾಗೂ ಕಲಾವಿದರು ಇದ್ದರು.