ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎನ್.ಎಂ. ಶೇಖ್, ಲತಾ ವೃತ್ತಿಕೊಪ್ಪ, ತಬಲಾ ವಾದಕ ಶರಣಪ್ಪ ಕಲಬುರಗಿ, ಎನ್.ವಿ. ಅಕ್ಕಸಾಲಿ, ಕೊಡಗಾನೂರು ಹನುಮಂತ, ವಿಶ್ವನಾಥ್ ಹಿರೇಮಠ, ವೈ.ಆರ್. ಮೂಲಿಮನಿ ಹಾಗೂ ಯಶೋದಾ ಮಾದರ ಇದ್ದರು. ಆರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಗಂಗಾಧರ್ ಹಿಡ್ಕಿಮಠ ವಂದಿಸಿದರು.