ಜೇನು ಸಾಕಾಣಿಕೆ ಗೂಡಿನ ಬಳಿ ರೈತ ಪಡಿಯಪ್ಪ
ತೋಟದ ನಿಂಬೆ ಗಿಡಗಳನ್ನು ಪರಿಶೀಲಿಸುತ್ತಿರುವ ರೈತ ಪಡೆಯಪ್ಪ
ಮಹಾಗನಿ ಮರಗಳಿಗೆ ಹಬ್ಬಿರುವ ಚಳ್ಳಾರೆ ಬಳ್ಳಿಗಳು

ಯುವಕರು ಕೇವಲ ನೌಕರಿ ಹಿಂದೆ ಬೀಳದೆ ಕೃಷಿಯಲ್ಲಿ ಹೊಸತನವನ್ನು ಸಂಶೋಧಿಸುವ ಪ್ರವೃತ್ತಿ ಹೊಂದಬೇಕು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರಗಳು ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿಗೆ ಕ್ರಮ ಕೈಗೊಳ್ಳಬೇಕು
ಪಡಿಯಪ್ಪ ಪೂಜಾರ ರೈತ
ಹುಲ್ಲೂರು ಗ್ರಾಮದ ಪಡಿಯಪ್ಪ ತೋಟವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾವಯವ ಕೃಷಿಗೆ ಅವರು ಒತ್ತು ನೀಡಿದ್ದು ರೈತರು ಸಾವಯವ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಉತ್ಪಾದನೆಯಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡಬಹುದು
ಗಿರೀಶ ಹೊಸೂರ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ರೋಣ