ಎಪಿಎಂಸಿ ಮಾಜಿ ಸದಸ್ಯ ಶಿವಾನಂದ ಮಾದಣ್ಣವರ ಶಾಂತಿಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರುದ್ರೇಶ ಇನಾಮತಿ, ಶಿಕ್ಷಕರಾದ ಶರಣಪ್ಪ ಕಲಾಲ, ಶಿವಾನಂದ ಮಾಯಪ್ಪನವರ, ಬಿ.ಎಸ್.ಗುಡಿ, ನಿಂಗಪ್ಪ ಮಾದಣ್ಣವರ, ಅರುಣ್ ಗೋಡಿಹಾಳ, ಮೌನೇಶ ಮರಾಠೆ, ಬಸವರಾಜ ಹಡಪದ, ಬಸವರಾಜ ಜಾಮದಾರ, ದಾವಲಸಾಬ್ ಅತ್ತಿಕಟ್ಟಿ, ದೇವಕ್ಕ ಮಾದಣ್ಣವರ, ಮಲ್ಲಮ್ಮ ಚಾಕಲಬ್ಬಿ, ಶೈಲಜಾ ಪೂಜಾರ, ರಾಜೇಶ್ವರಿ ಮೆಣಸಿನಕಾಯಿ, ವಿಜಯಲಕ್ಷ್ಮಿ ಉಪ್ಪಾರ ಮೊದಲಾದವರು ಭಾಗವಹಿಸಿದ್ದರು.