ಎಂ. ಆರ್. ಶ್ರೀನಿವಾಸಮೂರ್ತಿ ಆಯೋಗವು ವರದಿ ನೀಡಲು 2018ರ ಜನವರಿವರೆಗೆ ಅವಧಿ ವಿಸ್ತರಿಸಲಾಗಿದೆ. ಇದರಿಂದ ಆಯೋಗದ ಶಿಫಾರಸ್ಸು ವಿಳಂಬವಾಗಲಿದ್ದು, ಮಧ್ಯಂತರ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಎಲ್. ಶೇಖರಗೋಳ, ಖಜಾಂಚಿ ಡಾ.ಬಿ.ಆರ್. ರಾಠೋಡ, ಡಾ.ಸುರೇಶ ಮುಳೆ, ಜಿ.ಸಿ. ಕುಲಕರ್ಣಿ, ಮೋಹನ ಸಿದ್ದಾಂತಿ, ಆರ್.ಕೆ. ರಂಗಣ್ಣವರ, ಎಸ್.ವಿ. ತಡಸಮಠ, ಪ್ರಲ್ಹಾದ ಯಾವಗಲ್, ಬಿ.ಪಿ. ಮಳ್ಳೂರ ಟಿ.ಎಚ್. ತಳವಾರ, ವಸಂತ ಮುರ್ಡೇಶ್ವರ, ಆರ್.ಜಿ. ಮಾಂಗ ಒತ್ತಾಯಿಸಿದ್ದಾರೆ.