ಪ್ರೆಸ್ಟ್ರಸ್ಟ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಎಂ.ಚಂದ್ರಶೇಖರ್ ಪ್ರತಿಷ್ಠಾನದ ಎಂ.ಸಿ.ನರೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಪ್ರತಿಷ್ಠಾನದ ಟ್ರಸ್ಟಿ ಜಿ.ಬಿ.ಶಿವರಾಜು ಆಶಯ ನುಡಿ ಆಡುವರು. ತುಮಕೂರುವಿಶ್ವ ವಿದ್ಯಾಲಯದಡಿವಿಜಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ನಿತ್ಯಾನಂದ ಶೆಟ್ಟಿ ವಿಚಾರವಾದಿ ಡಿ.ಎಸ್.ನಾಗಭೂಷಣ್ ಅವರ `ಗಾಂಧಿ ಕಥನ' ಅವಲೋಕನ ನಡೆಸಿಕೊಡುವರು. ಟಿ.ಎಲ್.ರೇಖಾಂಬಾ, ಟಿ.ಅವಿನಾಶ್, ಎಂ.ಚಂದ್ರಶೇಖರಯ್ಯ ಪ್ರತಿಕ್ರಿಯೆ ನೀಡುವರು.