ಪ್ರಥಮ ಕಲಶ ಪಡೆದ ಕೆ.ಕೆ ಜೈನ ಕುಟುಂಬಸ್ಥರು ಸಹಸ್ರಕೂಟ ಜಿನಬಿಂಬಕ್ಕೆ ಜಲಾಭಿಷೇಕ ಮಾಡುವುದರೊಂದಿಗೆ ಚಾಲನೆ ನೀಡಿದರು. ನಂತರ ಎಳನೀರು, ಈಕ್ಷುರಸ, ಕ್ಷೀರ, ಶ್ವೇತ ಕಲ್ಕಚೂರ್ಣ, ಅರಿಸಿನ, ಕಷಾಯ, ಚತುಷ್ಕೋನ ಕಲಶ, ಶ್ರೀಗಂಧ, ಚಂದನ, ಅಷ್ಟಗಂಧ, ಪುಷ್ಪವೃಷ್ಟಿ, ಪೂರ್ಣಕುಂಭ, ಶಾಂತಿಧಾರೆ ಮಹಾಮಂಗಳಾರತಿ, ನೆರವೇರಿಸಲಾಯಿತು.