ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೊರಟಿಕೆರೆ ಪ್ರಕಾಶ್, ಮೈಸೂರು ವಿಭಾಗದ ಸದಸ್ಯ ಕೃಷ್ಣ, ರೈತ ಮೋರ್ಚಾ ಕಾರ್ಯದರ್ಶಿ ಬೆಣ್ಣೂರು ಕುಮಾರ್, ರಾಜ್ಯ ಹಿಂದುಳಿದ ವರ್ಗದ ಕಾರ್ಯದರ್ಶಿ ಇ.ಎಚ್.ಲಕ್ಷ್ಮಣ್, ಬಿಜೆಪಿ ಮುಖಂಡರಾದ ನವಿಲಹಳ್ಳಿ ಕಿಟ್ಟಿ, ಕಾಂತರಾಜು, ಶಿವಕುಮಾರ್, ಬಿ.ಎಂ.ರವಿಕುಮಾರ್, ಶೋಭಾ ಗಣೇಶ್, ಅಡಗೂರು ಆನಂದ್ ಇದ್ದರು.