ಈ ವೇಳೆ ಹಿರೇಕೆರೂರ ಪಶುವೈದ್ಯಾಧಿಕಾರಿ ಡಾ.ಕಿರಣಕುಮಾರ.ಎಲ್, ನಿರ್ಣಾಯಕ ವೈದ್ಯರಾದ ಡಾ.ಪ್ರವೀಣ ಮರಿಗೌಡ್ರ, ಡಾ.ರಾಘವೇಂದ್ರ ಕಿತ್ತೂರ, ಡಾ.ಖಾಜಾ ನಿಜಾಮುದ್ದೀನ್, ಡಾ.ಯುವರಾಜ ಚವ್ಹಾಣ, ಡಾ.ಅಮಿತ್ ಪಟಾಣಿಕರ್, ಡಾ.ರಾಘವೇಂದ್ರ ಯಲಿವಾಳ, ಡಾ. ನವೀನ.ಆರ್ೆಚ್, ಡಾ. ಮಂಜುನಾತ ಮಾಯಾಚಾರಿ, ಕೆಎಂಎಪ್ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಗ್ರಾಪಂ ಅಧ್ಯಕ್ಷೆ ನಿರ್ಮಲಾ ಬಡಿಗೇರ, ಹಾ.ಉ.ಸ.ಸಂಘದ ಅಧ್ಯಕ್ಷ ರೇವಣೆಪ್ಪ ಹಂಸಭಾವಿ ಹಾಗೂ ರೈತರು ಇದ್ದರು.