‘ಕಿವಿ ನೋವು ತೋರಿಸಲು ಹೋಗಿದ್ದೆ. ಆದರೆ, ಅಲ್ಲಿದ್ದ ಸಿಬ್ಬಂದಿ ಒಂದು ಕೈಯಲ್ಲಿ ಮೊಬೈಲ್, ಮತ್ತೊಂದು ಕೈಯಲ್ಲಿ ಚಕ್ಕುಲಿ ತಿನ್ನುತ್ತಾ ಇದ್ದರು. ಔಷಧದ ಬಗ್ಗೆ ಸರಿಯಾಗಿ ಮಾಹಿತಿ ನೀಡಲಿಲ್ಲ. ಔಷಧ ಹಾಕಿಕೊಳ್ಳಲು ಒಂದು ಕವರ್ ಕೇಳಿದ್ದಕ್ಕೆ ಉದ್ಧಟತನದಿಂದ ವರ್ತಿಸಿದರು. ನನ್ನ ಮಗಳ ಮೊಬೈಲ್ ಕೂಡ ಹಾಳಾಗಿದೆ’ ಎಂದು
ರೈತ ನಾಯಕಿ ಮಂಜುಳಾ ಅಕ್ಕಿ ತಿಳಿಸಿದರು.