ಚಿಕ್ಕಣಜಿ ಬಳಿ ಜಾನುವಾರು ಮಾರುಕಟ್ಟೆಯಲ್ಲಿ ಜಾನುವಾರು ಹಾಗೂ ಜನರಿಗೆ ಮೂಲ ಸೌಲಭ್ಯ ಒದಗಿಸಲಾಗಿದೆ. ವಹಿವಾಟು ಆರಂಭಕ್ಕೆ ಪ್ರಚಾರ ಹೆಚ್ಚಿಸಬೇಕಾಗಿದೆ. ಕರಪತ್ರಗಳನ್ನು ಮುದ್ರಿಸಿ ಹಂಚುವ ಆಲೋಚನೆ ಇದೆ
ಗೌಡರ ಎಪಿಎಂಸಿ ಸಹ ಕಾರ್ಯದರ್ಶಿ
ಕಾರ್ಯದರ್ಶಿಗೆ ಜಾನುವಾರು ಮಾರುಕಟ್ಟೆ ಆರಂಭಿಸುವ ಆಸಕ್ತಿ ಇಲ್ಲ. ಹೆಚ್ಚು ಒತ್ತಾಯಿಸಿದರೆ ಹಂಸಭಾವಿ ಮಾರುಕಟ್ಟೆ ಬಂದ್ ಮಾಡಿಸುವಂತೆ ಹೇಳುತ್ತಿದ್ದಾರೆ