‘ಈ ಕುರಿತು ಹಲವು ಬಾರಿ ಕುನ್ನೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಗಮನಕ್ಕೆ ತಂದರೂ ಅಗತ್ಯ ಕಾರ್ಯ ಮಾತ್ರ ಆಗಿಲ್ಲ. ಮನೆಯೊಳಗೆ ನೀರು ನುಗ್ಗಿ ಹಾನಿ ಅನುಭವಿಸುವಂತಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಚರಂಡಿ ಕಾಲುವೆಯನ್ನು ಸರಿಪಡಿಸಬೇಕು’ ಎಂದು ಗ್ರಾಮದ ಗೌರಮ್ಮ ಪಾಟೀಲ್ ಆರೋಪಿಸಿದರು.