‘ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾನು, ಕೋವಿಡ್ ಕಾರಣ ಸ್ವಗ್ರಾಮಕ್ಕೆ ಮರಳಿದ್ದೆ. ಆಂಬುಲೆನ್ಸ್ ಚಾಲಕರಾಗಿ, ದೂದಿಹಳ್ಳಿ ಮೊರರ್ಜಿ ಶಾಲೆಯಲ್ಲಿ ತೆರೆದಿದ್ದ ಕ್ವಾರಂಟೈನ್ ಕೇಂದ್ರಕ್ಕೆ ರೋಗಿಗಳನ್ನು ಕರೆದೊಯ್ಯುವುದು, ಅಲ್ಲಿಂದ ಗುಣಮುಖರಾದವರನ್ನು ಗ್ರಾಮಕ್ಕೆ ತಲುಪಿಸುವುದು, ತುರ್ತು ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಿದ್ದೆ’ ಎಂದು ಪ್ರವೀಣ ತಿಳಿಸಿದರು.