ಶಿವಶಂಕರಯ್ಯ ಮಹಾಂತಿನಮಠ ಸಾನಿಧ್ಯ ವಹಿಸಿದ್ದರು. ಮಂಜುನಾಥಸ್ವಾಮಿ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಾಲತೇಶ ಗೌಡರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಂಗಾಧರ ಗುಡಿಮನಿ, ಮಂಜುನಾಥ ಗುಡಿಮನಿ, ಶಿವಾನಂದ ಗೌಡರ, ಪುರಸಭೆ ಮುಖ್ಯಾಧಿಕಾರಿ ಎಚ್.ಎ.ಕುಮಾರ, ಸದಸ್ಯೆ ಸುನೀತಾ ಬೆಟಗೇರಿ, ಮಾತನೇಶ ನರಗುಂದ, ನಾಗಪ್ಪ ಬೆಟಗೇರಿ ಮತ್ತಿತರರು ಇದ್ದರು.