ಕಲಾವಿದ ಶಶಿಧರ ನರೇಂದ್ರ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದು, ಕಾಲೇಜು ಪ್ರಾಂಶುಪಾಲರಾದ ಆರ್.ಬಿ.ಕೊಂಡ ಅಧ್ಯಕ್ಷತೆ ವಹಿಸುವರು. ‘ಗೊಂಬೆಯ ಜೀವನ’, ‘ಮನ ಹರಿ ಧ್ಯಾನ ಮಂದಿರ’, ದಡ ಸೇರಿಸೆನ್ನ ಹರಿಯೇ’, ‘ಪ್ರೇಮ ಪದನಿಸ’ ಮತ್ತು ‘ರಾಜನ ನಂಟು ಕನ್ನಡಿಯ ಗಂಟು’ ಪುಸ್ತಕಗಳು ಬಿಡುಗಡೆಯಾಗಲಿವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.