ಪ್ರೊ.ಶಾಂತಲಾ ನಿಷ್ಠಿ, ಪ್ರೊ.ಪೂರ್ಣಿಮಾ ಪಾಟೀಲ, ಪ್ರೊ.ಚಿತ್ರಲೇಖಾ, ಪ್ರೊ.ಮಂಗಳಾ ಉಪ್ಪಿನ್, ಮೀನಾಕುಮಾರಿ, ಮಂಜುಳಾ ಜಾನೆ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಅಧ್ಯಕ್ಷೆ ದಾಕ್ಷಾಯಿಣಿ ಅವ್ವ, ಬಸವ ಸಮಿತಿಯ ಅಕ್ಕ ಬಳಗದ ಅಧ್ಯಕ್ಷೆ ವಿಲಾಸವತಿ ಖೂಬಾ, ಜಯಶ್ರೀ ದಂಡೆ, ಅನುಸೂಯಾ ನಡಕಟ್ಟಿ, ಶರಣಮ್ಮ ಕಲಬುರ್ಗಿ, ಶಿವಲೀಲಾ ಶೀಲವಂತ ಇದ್ದರು.