ಕಲಬುರಗಿಯಿಂದ ರಾವೂರು ಕ್ರಾಸ್ವರೆಗೆ ಹದಗೆಟ್ಟ ಹೆದ್ದಾರಿ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಚುನಾವಣೆ ಕಾರಣದಿಂದ ವಿಳಂಬವಾಗಿದೆ. ಒಂದು ವಾರದಲ್ಲಿ ಕೆಲಸ ಆರಂಭವಾಗುವ ಭರವಸೆಯಿದೆ. ತಾತ್ಕಾಲಿಕ ದುರಸ್ತಿಗೆ ಅನುದಾನ ಕೊರತೆ ಇದೆ.
ಮಹ್ಮದ್ ಇಬ್ರಾಹಿಂ, ಇಇ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾವೂರು ಕ್ರಾಸ್ ಹಾಗೂ ರಾವೂರು ಮಧ್ಯೆ ರಸ್ತೆ ಮೇಲೆ ಬೃಹತ್ ಗುಂಡಿಗಳು ಬಿದ್ದಿರುವುದು
ರಾವೂರು ಕ್ರಾಸ್ ಹಾಗೂ ರಾವೂರು ಮಧ್ಯೆ ರಸ್ತೆ ಮೇಲೆ ಬೃಹತ್ ಗುಂಡಿಗಳು ಬಿದ್ದಿರುವುದು