ಸರ್ಕಾರಿ ನೌಕರರ ಸಂಘದ ಕಾಳಗಿ ತಾಲ್ಲೂಕು ಘಟಕದ ಕಾರ್ಯದರ್ಶಿ ಭೀಮರೆಡ್ಡಿ ಮಕಾಶಿ ಮಾತನಾಡಿದರು. ಮುಖ್ಯಶಿಕ್ಷಕ ಅಶೋಕ ಮಿಸ್ಕಿನ್, ಶಿಕ್ಷಕಿ ಅರುಂಧತಿ ನೀಲಶೆಟ್ಟಿ, ಆಸ್ರಾ ಪರ್ವಿನ್, ಗುರುನಾಥ ಜಾಧವ, ವಿಜಯಕುಮಾರ, ಖೀರು, ಮಹಾಂತೇಶ್ವರಿ ಕಟ್ಟಿಮನಿ, ಬಾಬುರಾಯ ಮಹಾಜನ, ಅಶೋಕಕುಮಾರ, ರಾಜೇಶ್ವರಿ ರೇವಣಕರ್, ಮಹೇಶ ಮಳ್ಳಿ, ಜಯಶ್ರೀ ದೇವಿರೆಡ್ಡಿ, ಬಸವಾಂಬಿಕೆ ತಾಂಬೂಳೆ, ಬೇಬಿನಂದಾ ಬೀರನಳ್ಳಿ ಇದ್ದರು.