ಧರ್ಮಸಿಂಗ್ ಅವರ 83ನೇ ಜನ್ಮದಿನದಂಗವಾಗಿ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ದಿ ಐಡಿಯಲ್ ಫೈನ್ ಆರ್ಟ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರಖಾಸಿಂ ಪಟೇಲ್ ಪೊಲೀಸ್ ಪಾಟೀಲ ಮುದಬಾಳ (ಬಿ), ಧರ್ಮರಾಯ ಗುಜಗೊಂಡ ನೆಲೋಗಿ, ಚಂದ್ರಶೇಖರ ಪುರಾಣಿಕ ಯಡ್ರಾಮಿ, ಶರಣಪ್ಪಗೌಡ ಪೇಠ ಪಾಟೀಲ ಕೋಳಕೂರ, ಶೈಲಜಾ ಪಾಟೀಲ ಅವರಿಗೆ ‘ಧರ್ಮಪ್ರಜೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.