ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಕಾಂಗ್ರೆಸ್ನ ದಕ್ಷಿಣ ಬ್ಲಾಕ್ ಅಧ್ಯಕ್ಷ ನೀಲಕಂಠರಾವ ಮೂಲಗೆ, ಆರ್ಯನ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಗೋಲಪ್ಪ ರಾಜಾಪುರ, ವಿಶ್ವಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಸಂಚಾಲಕ ಬಿ.ಎಂ.ಪಾಟೀಲ ಕಲ್ಲೂರ, ಕಾರ್ಯದರ್ಶಿ ಶಿವಯ್ಯ ಮಠಪತಿ, ಶಿವರಾಜ ಅಂಡಗಿ, ಮುಖಂಡರಾದ ಕಾಸೀಂ ಪಟೇಲ್ ಮುದಬಾಳ, ಸಿದ್ಧಮಲ್ಲಪ್ಪ ಮೋದಿ ನೆಲೋಗಿ ಇದ್ದರು.