ಎಸ್ಎಸ್ಎಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಶಿಕ್ಷಕರನ್ನೂ ಸನ್ಮಾನಿಸಲಾಯಿತು. ಕಿರಣಕುಮಾರ ಗಾದಗಿ, ಪ್ರೇಮ್ಸಿಂಗ್ ಚವ್ಹಾಣ್, ಶರಣು ಹಾಗರಗುಂಡಗಿ, ಪ್ರಭವ ಪಟ್ಟಣಕರ, ವೀರಣ್ಣ ಸಿನ್ನೂರ, ಆಕಾಶ ಮರಪಳ್ಳಿ, ಸಿದ್ದರಾಮ ಹಾಜರಿದ್ದರು. ವಿಶಾಲಕ್ಷಿ ಮಾಯಣ್ಣವರ ನಿರೂಪಿಸಿದರು. ಕುಪೇಂದ್ರ ಬರಗಾಲಿ ವಂದಿಸಿದರು.