ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳಂದ: ಬಸ್‌ಗಾಗಿ ವಿದ್ಯಾರ್ಥಿಗಳ ನಿತ್ಯ ಪರದಾಟ

ಬಸ್‌ ಪಾಸ್‌ಗೆ ವಿಳಂಬ: ಆಳಂದ ತಾಲ್ಲೂಕಿನಲ್ಲಿ ಬಸ್‌ ಸೌಕರ್ಯ ಹೆಚ್ಚಳಕ್ಕೆ ಆಗ್ರಹ
ಸಂಜಯ ಪಾಟೀಲ
Published : 9 ಜುಲೈ 2024, 7:13 IST
Last Updated : 9 ಜುಲೈ 2024, 7:13 IST
ಫಾಲೋ ಮಾಡಿ
Comments
ತಾಲ್ಲೂಕಿನ ಎಲ್ಲೆಡೆ ಬಸ್‌ ಸೇವೆ ಕಲ್ಪಿಸಿದರೂ ವಿದ್ಯಾರ್ಥಿ ಸ್ನೇಹಿಯಾಗಿಲ್ಲ. ಇದರಿಂದ ವಿಶೇಷವಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಮೇಘಾ ಚಿಚಕೋಟಿ ವಿದ್ಯಾರ್ಥಿ ತಡಕಲ
ಮುಖ್ಯರಸ್ತೆಗಳ ಮೇಲೆ ಬಸ್‌ ಸಂಚಾರ ವ್ಯವಸ್ಥೆ ಹೆಚ್ಚಿದೆ. ಆದರೆ ಗ್ರಾಮೀಣ ಭಾಗದ ಒಳಮಾರ್ಗದ ವಿದ್ಯಾರ್ಥಿಗಳಿಗೆ ಬಸ್‌ ಅನನುಕೂಲ ಮುಂದುವರಿದಿದೆ. ಉತ್ತಮ ಸಂಚಾರ ಸೌಲಭ್ಯಕ್ಕಾಗಿ ಕನಿಷ್ಠ ಮೂರು ಅವಧಿಗೆ ಬಸ್ ಹೆಚ್ಚಳ ಮಾಡಬೇಕು.
ಶಿವಕುಮಾರ ಪುಟ್ಟುಸ್ವಾಮಿ ಸಂಗೋಳಗಿ
ಆಳಂದ ಬಸ್‌ ಘಟಕದಿಂದ ದಿನಾಲೂ ನೂರು ಬಸ್‌ ಸಂಚರಿಸುತ್ತವೆ. ಹೊಸ ಮಾರ್ಗದಲ್ಲಿ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸ್‌ ಹೆಚ್ಚಿದ್ದರಿಂದ ಜನದಟ್ಟಣೆ ಇದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು.
ಯೋಗಿರಾಜ ಸರಸಂಬಿ ವ್ಯವಸ್ಥಾಪಕ ಬಸ್‌ ಘಟಕ ಆಳಂದ
‘ಬಸ್‌ ಸಮಸ್ಯೆ ಪರಿಹಾರಕ್ಕೆ ಕ್ರಮ’
ಆಳಂದ ಬಸ್‌ ಘಟಕದಿಂದ ದಿನಾಲೂ ನೂರು ಬಸ್‌ ಸಂಚರಿಸುತ್ತವೆ. ಹೊಸ ಮಾರ್ಗದಲ್ಲಿ ಹೆಚ್ಚಿನ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸ್‌ ಹೆಚ್ಚಿದ್ದರಿಂದ ಜನದಟ್ಟಣೆ ಇದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಆಳಂದ ಬಸ್‌ ಘಟಕದ ವ್ಯವಸ್ಥಾಪಕ ಯೋಗಿರಾಜ ಸರಸಂಬಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT