ಮುಖಂಡರಾದ ಪ್ರಕಾಶ್ ಜಮಾದಾರ್, ಚಂದ್ರಶೇಖರ್ ಕರಜಿಗಿ ಅರವಿಂದ್ ಸುತಾರ್, ತಾಲ್ಲೂಕು ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶರಣು ಕುಂಬಾರ, ಅಂಬರೀಷ್ ಬುರಲಿ, ಪಹ್ಲಾದ್ ಕುಲಕರ್ಣಿ ಮಹಿಳಾ ಜಾಗೃತಿ ಮಂಡಳಿ ಅಧ್ಯಕ್ಷೆ ವನಲಾಬಾಯಿ, ಕಾರ್ಯದರ್ಶಿ ನಂದಾ ಕುಲಕರ್ಣಿ, ವಿದ್ಯಾದೇವಿ ಕುಲಕರ್ಣಿ ಮತ್ತು ಅಂಗನವಾಡಿ ಸಿಬ್ಬಂದಿ ಇದ್ದರು.