ಬಸವರತ್ನ ತಾಯಿ, ಬಸವ ಕಲ್ಯಾಣದ ಜಯಶ್ರೀ ಪಾಟೀಲ, ಶಕುಂತಲಾ ಹುಲಿ, ಶ್ರೀದೇವಿ ಸಂಗಶೆಟ್ಟಿ, ಬಸವರಾಜ ಕೆರೋಳ್ಳಿ, ಅಣವೀರಪ್ಪ ಕೆರೋಳ್ಳಿ, ಘಾಳಪ್ಪ ಮಾಸ್ತರ್, ಗೇಮು ನಾಯಕ್, ಸುಭಾಷ ನಾರಾಯಣ ನಾಯಕ್, ಭೀಮಾಶಕರ ಹತ್ತಿ, ಶಶಿಧರ ತಡಕಲ್, ಓಮಕಾರ ಮಠಪತಿ, ರವೀಂದ್ರ ಜಮಾದಾರ, ಸಂತೋಷ ದೇಶಮುಖ್ ಇದ್ದರು. ವೀರಶೆಟ್ಟಿ ಸ್ವಾಗತಿಸಿದರು. ಲಿಂಗಾನಂದ ಲಿಂಗಾಯತ ನಿರೂಪಿಸಿದರು. ನಾಗಶೆಟ್ಟಿ ಬೆಡಸೂರು ವಂದಿಸಿದರು.