ಈ ಸಂದರ್ಭ ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ, ದಿನೇಶ್, ಖಲಿಮುಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಅಕ್ರಮ ಸಕ್ರಮ ಸಮಿತಿ ಗೋವಿಂದಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಮಣಿ, ನಾಗರಾಜು, ಗೊಂದಿಬಸವನಹಳ್ಳಿ ಜಗದೀಶ್, ಮುಳ್ಳುಸೋಗೆ ಹರೀಶ್, ಕೂಡಿಗೆ ಟಿ.ಪಿ.ಹಮೀದ್ ಇದ್ದರು.