ಬಳಿಕ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷದ ಪ್ರಮುಖರಾದ ಪಾಟ್ರಿಕ್ ಲೋಬೋ, ತೀರ್ಥಕುಮಾರ್, ಜುಬೇರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ವತ್ಸಲ, ವಲಯ ಅಧ್ಯಕ್ಷ ಪುತ್ತರಿರ ಪಪ್ಪುತಿಮ್ಮಯ್ಯ, ಅಪ್ರು ರವೀಂದ್ರ ,ಭುವನೇಂದ್ರ, ಮೇರಿ ಅಂಬುದಾಸ್, ಸಿಂದೂ, ಪ್ರಭಾಕರ, ವಿನೋದ್, ಇಸ್ಮಾಯಿಲ್, ವಾಲ್ನೂರ್ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಸುಹದಾ ಅಶ್ರಫ್, ತಮ್ಮಂಡ ಆನಂದ, ಕೊಂಗೇಟಿರ ಬೋಪಯ್ಯ, ವಾಲ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗರತ್ನಾ, ಬಸವೇಶ್ವರ ದೇವಾಲಯ ಮುಖ್ಯಸ್ಥರಾದ ಬಿ.ಎಂ. ರಾಮಪ್ಪ ಇದ್ದರು.