ಗುರುಸ್ಪಂದನಾ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಗುರುಸ್ಪಂದನಾ ಕಾರ್ಯಕ್ರಮ ನಡೆಸುತ್ತಿದ್ದು, ಶಿಕ್ಷಕರ ವೇತನ, ಬಡ್ತಿ, ಸೇವಾ ಪುಸ್ತಕ, ವೈದ್ಯಕೀಯ ಬಿಲ್ ವಿಳಂಬ ಸೇರಿದಂತೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಆಯಾ ತಾಲ್ಲೂಕಿನಲ್ಲಿ ಶಿಕ್ಷಕರ ಸಮಸ್ಯೆಗಳಿದ್ದರೆ ಪದಾಧಿಕಾರಿಗಳು ಪಟ್ಟಿ ಮಾಡಿ ಬಿಇಒ ಮೂಲಕ ಸಲ್ಲಿಸಬೇಕು ಎಂದು ಹೇಳಿದ್ದಾರೆ.