ಕಸಾಪ ತಾಲ್ಲೂಕು ಅಧ್ಯಕ್ಷ ಎಂ.ವಿ. ಹನುಮಂತಪ್ಪ, ನಿಕಟಪೂರ್ವ ಅಧ್ಯಕ್ಷ ಡಿ.ಎಂ.ವೆಂಕಟೇಶ್, ಪುರಸಭಾ ಸದಸ್ಯರಾದ ಕೋಮಲ ನಾರಾಯಣ್, ಬುಲೆಟ್ ವೆಂಕಟೇಶ್, ಕವಿಗಳಾದ ಮಾಸ್ತಿ ಕೃಷ್ಣಪ್ಪ, ಗುಲ್ಜಾರ್, ರಾಧಾ ಬಾಲಕೃಷ್ಣ , ಮಾಲತಿ ಮಂಜುನಾಥ್, ಮಂಜುಳ, ಟಿ.ಎಂ.ವೆಂಕಟೇಶ್, ಮಾ.ಚಿ.ನಾಗರಜ್, ಮೆಹಬೂಬ್ ಸಾಬ್, ಕಲ್ಲು ಸೀನಪ್ಪ, ಸಿ.ಆರ್.ರೇವಣ್ಣ, ಸಿ.ಎಂ.ಮುನಿರಾಜು, ಕೆ.ಎಂ.ಮುನಿಕೃಷ್ಣಪ್ಪ, ಕನ್ನಡ ಪರ ಸಂಘಟನೆಗಳ ಎಸ್.ಎಂ.ರಾಜು, ಕೋಡೂರು ಗೋಪಾಲ್, ಚಾಕನಹಳ್ಳಿ ನಾಗರಾಜ್, ಎಚ್.ಸಿ.ಚನ್ನಕೃಷ್ಣ, ಜಗದೀಶ್, ಶಿವಾರೆಡ್ಡಿ, ಟಿ.ಎಂ.ಗೋಪಾಲ್, ಆಟೊ ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.