ಇಲ್ಲಿ ಸೋಮವಾರ ನಡೆದ ಬಿಜೆಪಿಯ ಗ್ರಾಮ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿ. ‘ಭಾರತವು ಕಾಂಗ್ರೆಸ್ ಮುಕ್ತ ದೇಶವಾಗಬೇಕೆಂಬ ಮೋದಿಯವರ ಕನಸು ಈಡೇರಿದೆ. ಕರ್ನಾಟಕ ರಾಜ್ಯವು ಕಾಂಗ್ರೆಸ್ ಮುಕ್ತವಾಗಬೇಕೆಂಬ ಕನಸು ಸಹ ಸಾಕಾರಗೊಂಡಿದೆ. ಮೋದಿಯವರ ಕಟ್ಟಕಡೆಯ ಕನಸಾದ ಕಾಂಗ್ರೆಸ್ ಮುಕ್ತ ಗ್ರಾ.ಪಂಗಳ ಆಶಯ ಈಡೇರಿಸಿ’ ಎಂದು ಹೇಳಿದರು.