ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ರಾಮ್ ಪ್ರಸಾದ್, ಪದ್ಮಾ ವೆಂಕಟೇಶ್, ಕೆ.ರಮೇಶ್, ವೀಣಾ, ಸೆಲ್ವಮಣಿ, ವಸಂತಮ್ಮ, ರಾಜೇಶ್ವರಿ, ಮಂಜುನಾಥ್, ಮಂಜುಳಮ್ಮ, ವಿನಯ್ ಗೌಡ, ಹರಿದ್ರ ಗೋಪಾಲ್, ರಾಘವೇಂದ್ರ ರಾವ್, ಶಂಕರ್, ಅಮರೇಶ್ ಬಾಬು, ವಿಜಯನರಸಿಂಹ, ಅಶ್ವಥ್ ರೆಡ್ಡಿ, ಎ.ಕೆ.ವೆಂಕಟೇಶ್, ಸಂಪಂಗೆರೆ ರಾಘವೇಂದ್ರ, ಸುಬ್ರಮಣಿ, ಜಿ.ವಿ ಮಂಜುನಾಥ್ ಇತರರು ಇದ್ದರು.