ಇತ್ತೀಚಿನ ದಿನಗಳಲ್ಲಿ ಸಂವಿಧಾನ ಹಾಗೂ ಮೀಸಲಾತಿಯ ಮೂಲ ಆಶಯ ಗಳನ್ನು ದಮನ ಮಾಡಲು ಮುಂದಾ ಗಿರುವುದು ದೇಶದ ಶೇ 70ರಷ್ಟು ಬಹುಸಂಖ್ಯಾತರ ಮನಸ್ಸುಗಳಿಗೆ ನೋವು ಉಂಟುಮಾಡಿದೆ. ಹೀಗಾಗಿ ಕೂಡಲೇ ಬಿಜೆಪಿಯಿಂದ ಅವರನ್ನು ಉಚ್ಚಾಟನೆ ಮಾಡಬೇಕು ಎಂದು
ಒತ್ತಾಯಿಸಿದರು. ಸಮಿತಿ ಸದಸ್ಯರಾದ ನಾರಾಯಣ ಸ್ವಾಮಿ, ಅಂಬರೀಶ್, ವೆಂಕಟೇಶ್, ಬಾಬು, ನಗರಸಭೆ ಸದಸ್ಯ ಅಪ್ರೋಜ್ಪಾಷ ಪಾಲ್ಗೊಂಡಿದ್ದರು.