ವಿಠ್ಠಪ್ಪ ಗೋರ್ಲಂಟಿ, ಅಲ್ಲಮಪ್ರಭು ಬೆಟ್ಟದೂರ, ಡಿ.ಎಚ್.ಪೂಜಾರ, ಆನಂದ ಭಂಡಾರಿ, ಬಸವರಾಜ ಶೀಲವಂತರ ಸೇರಿದಂತೆ 13 ಜನರು ಅವರು ಅನ್ಯಾಯ, ಅಕ್ರಮಗಳ ವಿರುದ್ದ ಧ್ವನಿ ಎತ್ತಿ ಬಯಲಿಗೆ ತಂದಿದ್ದಾರೆ ಇಂಥವರ ವಿರುದ್ದ ಪ್ರಕರಣ ದಾಖಲಿಸಿ ಸಂವಿಧಾನಕ್ಕೆ ಅಪಚಾರ ಎಸಗಲಾಗಿದೆ ಎಂದು ಭಾರದ್ವಾಜ್ ಅವರು ಆಕ್ರೋಶ ವ್ಯಕ್ತಪಡಿಸಿದರು.