ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಹಿರಿಯ ವಕೀಲರಾದ ಸಿದ್ದನಗೌಡ ಪಾಟೀಲ, ಜಿ.ವೀರೇಶಪ್ಪ, ಪ್ರಹ್ಲಾದ, ಶರದ ದಂಡೀನ್, ಕೆ. ಕೃಷ್ಣಪ್ಪ, ಅನಂತರಾವ್, ಪ್ರಕಾಶ ಕೋರಿ ಶೆಟ್ಟರ್, ಸೈಯದ್ ಹಾಸಿಮುದ್ದಿನ್, ತಿಮ್ಮಣ್ಣ ನಾಯಕ, ಹೊನ್ನೂರು, ಡಿ.ಪ್ರಭು, ವೆಂಕಟೇಶ ಕಲ್ಗುಡಿ, ಶ್ರೀಧರ ನಾಯಕ, ವೀರೇಶಪ್ಪ ಬಾದನಟ್ಟಿ, ಸೈದಾಬಾನು, ಅಕ್ಕ ಮಹಾದೇವಿ, ಮಲ್ಲಮ್ಮ, ವಿಜಯಲಕ್ಷ್ಮಿ, ಸೌಭಾಗ್ಯ, ಕವಿತಾ, ವೆಂಕಟೇಶಗೌಡ ಉಪಸ್ಥಿತರಿದ್ದರು.