ಗೀತಾ ಪೊಲೀಸ್ ಪಾಟೀಲ, ಪರ್ವಿನ್ ಗಂಗಾವತಿ, ಸೋಮಕ್ಕ, ಪ್ರಗತಿಪರ ಚಿಂತಕಿ ಶೈಲಜಾ ಹಿರೇಮಠ, ಸಾಹಿತಿ ಸಾವಿತ್ರಿ ಮುಜಮದಾರ ಮಾತನಾಡಿದರು. ಸಂಶೋಧಕರಾದ ಟಿ. ಅಕ್ಕಮ್ಮ, ಪಾರ್ವತಿ, ರೇಣುಕಾ ಕುರುಗೋಡ, ಯಶೋಧ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಾಲತಿ ನಾಯಕ, ಮಾಜಿ ಸದಸ್ಯೆ ಗಿರಿಜಾ ಸಂಗಟಿ, ಮಹಿಳಾ ಮುಂದುಳಾಗಳಾದ ಅಂಬಿಕಾ ಸಿದ್ದು ವಳಕಲ್ ದಿನ್ನಿ, ಜ್ಯೋತಿ ಗೊಂಡಬಾಳ, ರೇಷ್ಮಾ ಖಾಜವಲಿ, ಗೋವರ್ದನಮ್ಮ, ಪ್ರಮೀಳಮ್ಮ ಪಾಲ್ಗೊಂಡಿದ್ದರು. ಕನಕರೆಡ್ಡಿ ಸ್ವಾಗತಿಸಿದರು. ಗೀತಾ ಅಂಗಡಿ ನಿರೂಪಿಸಿದರು.