ಗ್ರಾಮದ ಬೆಟ್ಟದಗೌಡ ಲಿಂಗನಗೌಡ ಎಂಬುವವರಿಗೆ ಎತ್ತು ಸೇರಿದೆ. ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಬೋವಿ, ಪಶು ವೈದ್ಯರಾದ ಹೊನ್ನೂರುಬಾಷ, ಅಶೋಕ, ಹೆಡ್ ಕಾನ್ಸ್ಟೆಬಲ್ ಮುತ್ತಣ್ಣ ಅವರು ಸ್ಥಳಕ್ಕೆ ಭೇಟಿ ಪಂಚನಾಮೆ ಮಾಡಿದರು. ಎತ್ತು ಸಿಡಿಲಿಗೆ ಬಲಿಯಾದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಪರಿಹಾರಕ್ಕಾಗಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.