ದೇಶದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಂದ ಹೊರಬರುವ ವಿಷಪೂರಿತ ತ್ಯಾಜ್ಯ ವಸ್ತುಗಳು ಗಂಗಾ, ಯಮುನಾ, ಗೋದಾವರಿ, ಕೃಷ್ಣಾ, ತುಂಗಭದ್ರಾ, ಕಾವೇರಿ ನದಿಗಳಿಗೆ ಸೇರಿ ರೋಗ ಹರಡುತ್ತಿವೆ. ಕಾರಣ ರಾಷ್ಟ್ರದ ಮನುಕುಲದ ಉಳಿವಿಗಾಗಿ ನದಿಗಳು ಕಲ್ಮಶಗೊಳ್ಳದಂತೆ ಸಂರಕ್ಷಿಸಬೇಕು ಎಂದು ಸಂಚಾಲಕರಾದ ಧರ್ಮರಾಜ ಉಪ್ಪಾರ, ಬಿ.ಎನ್.ಯರದಿಹಾಳ, ವಿನೋದರೆಡ್ಡಿ ಮನವಿ ಮಾಡಿದರು.