ನಗರದ ಸರ್ ಎಂ.ವಿ. ಪ್ರತಿಮೆ ಎದುರು ಸರದಿ ಉಪವಾಸ ಮುಂದುವರೆದಿದ್ದು, ಬುಧವಾರ ಮಂಡ್ಯದ ಅರ್ಕೇಶ್ವರ ನಗರದ ಪ್ರೇಮಾ, ಸ್ವರ್ಣ ಸಂದ್ರದ ಪದ್ಮಾವತಿ, ಮರಿಗೌಡ ಲೇಔಟ್ ನ ಸುಜಾತ ಸಿದ್ದಯ್ಯ, ಗುತ್ತಲು ಬಡಾವಣೆಯ ತಾಯಮ್ಮ, ಕೊತ್ತತ್ತಿ ಗ್ರಾಮದ ನಾಗಮ್ಮ ಬೆಳಗೊಳದ ದೇವಿರಮ್ಮಉಪವಾಸ ನಿರತರಾಗಿ ಕಾವೇರಿ ಹೋರಾಟವನ್ನು ಬೆಂಬಲಿಸಿದರು.