‘ತಾಲ್ಲೂಕಿನಲ್ಲಿ ನಿರಂತರವಾಗಿ ಸರ್ಕಾರಿ ಭೂಮಿಗಳ ಪರಭಾರೆ ನಡೆಯುತ್ತಿದೆ ಎಂದು ಚುನಾವಣೆಗೆ ಮುನ್ನ ಧ್ವನಿ ಎತ್ತಿದ್ದೆನು. ಆಗ ಯಾವುದೇ ದಾಖಲೆಗಳ ಕೊರತೆ ಇತ್ತು. ಇದೀಗ ದಾಖಲೆ ಲಭ್ಯವಾಗಿದ್ದು, 300 ಎಕರೆ ಸರ್ಕಾರಿ ಭೂಮಿ ಹಿಂಪಡೆದಿದ್ದು, ಇನ್ನೂ 400 ಎಕರೆ ಭೂಮಿಯನ್ನು ಸದ್ಯದಲ್ಲಿ ಹಿಂದಕ್ಕೆ ಪಡೆಯಲಾಗುವುದು’ ಎಂದರು.