‘ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸಿದ್ದ ಪುನೀತ್ ಯುವಕರಿಗೆ ಆದರ್ಶವಾಗಿದ್ದಾರೆ; ಅವರು ಬದುಕಿದ ರೀತಿ ಇಂದಿನ ಯುವಕರಿಗೆ ಮಾದರಿಯಾಗಿದೆ’ ಎಂದು ಅಭಿಮಾನಿ ದಿಲೀಪ್ ಕುಮಾರ್ ಹೇಳಿದರು. ಬಳಗದ ಸದಸ್ಯರಾದ ಯೋಗೇಶ್, ಪ್ರದೀಪ್, ನವೀನ್, ಶ್ರೀನಿವಾಸ್ ರಘು, ದಿನೇಶ್, ವಾಟರ್ ಅಕ್ಷಯ್, ಮನೋಹರ್, ಹರ್ಷ, ವಿದ್ಯುತ್ ಚೇತನ್, ಗೋವೀದ್ ಟೈಲ್ಸ್, ದಿವಾಕರ್ ಭಾಗವಹಿಸಿದ್ದರು.