ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಕೆ.ರಮೇಶಗೌಡ, ಜಿಲ್ಲಾ ಘಟಕ ಅಧ್ಯಕ್ಷ ವಿ.ಸಿ.ಉಮಾಶಂಕರ್, ತಾಲ್ಲೂಕು ಘಟಕ ಅಧ್ಯಕ್ಷ ತಿಪ್ಪೂರು ರಾಜೇಶ್, ಸದಸ್ಯರಾದ ಗುಂಡಮಹೇಶ್, ಚನ್ನಪ್ಪ, ಗೋಪಾಲಕೃಷ್ಣ, ಸುರೇಶ್, ಸತೀಶ್, ಚೌಡಪ್ಪ, ಶಂಕರ್, ರವಿ, ದೇಶಹಳ್ಳಿ ರೈತ ಮಿತ್ರಕೂಟ, ವಳಗೆರೆಹಳ್ಳಿ ಸ್ನೇಹ ಜೀವಿ ಗೆಳೆಯರ ಬಳಗದ ಸದಸ್ಯರು ಇದ್ದರು.