ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಸಮೀಪದ ಯಡಹಳ್ಳಿಯ ಗಾನವಿ (6) ತನ್ನ ಶಾಲೆಯಾದ ಜ್ಞಾನಸಂಜೀವಿನಿಯಲ್ಲಿ ಸಂಜೆ ನಡೆಯುತ್ತಿದ್ದ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಳು ಸಿಂಗರಿಸಿಕೊಂಡು ಪೋಷಕರೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ಳು. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾಳೆ. ತಾಯಿ ಪುಟ್ಟಮ್ಮ ಹಾಗೂ ಸೋದರ ಸಂಬಂಧಿ ಮಹೇಂದ್ರ ಗಾಯಗೊಂಡಿದ್ದಾರೆ.