ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮಾರುಕಟ್ಟೆಗಳಿಗೆ ಮಿಶ್ರ ಪ್ರತಿಕ್ರಿಯೆ

Last Updated 2 ಏಪ್ರಿಲ್ 2020, 9:15 IST
ಅಕ್ಷರ ಗಾತ್ರ

ಮೈಸೂರು: ತರಕಾರಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ತಡೆಯಲು ಪಾಲಿಕೆಯು ಬುಧವಾರದಿಂದ ಜಾರಿಗೆ ಬಂದಿದ್ದ ಮಾರುಕಟ್ಟೆಗಳ ವಿಕೇಂದ್ರೀಕರಣ ವ್ಯವಸ್ಥೆಗೆ ವ್ಯಾಪಾರಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಲಲಿತಮಹಲ್ ಪ್ಯಾಲೇಸ್ ಮೈದಾನದಲ್ಲಿ 110 ಮಂದಿ ವ್ಯಾಪಾರಿಗಳು ಭಾಗವಹಿಸುವ ಮೂಲಕ ಹಾಗೂ ಹೆಚ್ಚಿನ ಖರೀದಿದಾರರು ಬರುವ ಮೂಲಕ ಈ ಹೊಸ ಮಾರುಕಟ್ಟೆ ಯಶಸ್ವಿಯಾಯಿತು.

ಬನ್ನಿಮಂಟಪದಲ್ಲಿ 30 ಮಂದಿ ಹಾಗೂ ವಿಜಯನಗರದ 2ನೇ ಹಂತದಲ್ಲಿ ಕೇವಲ ಒಬ್ಬರು ವ್ಯಾಪಾರಿ ಮಾತ್ರ ಇದ್ದರು. ಇನ್ನುಳಿದಂತೆ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವಣರದಲ್ಲಿ 120 ಮಂದಿ ವ್ಯಾಪಾರಸ್ಥರು ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT