ರಾಜ್ಯದ ಹುತಾತ್ಮ ಪೊಲೀಸ್ ಅಧಿಕಾರಿಗಳಾದ ಬಾಳೇಗೌಡ, ಶಿವಸ್ವಾಮಿ, ರಮೇಶ್ಪರಮೇಶ್ವರ್ನಾಯಕ, ಕೆ.ವಿ.ಸೋಮಶೇಖರ್, ಪರಸಪ್ಪ ಕಾಸಪ್ಪ ಗೌಹಾರಿ, ಯಶವಂತಕುಮಾರ್, ವಿ.ಅಪ್ಪಾಜಿ, ಎ.ಟಿ.ನಾಗರಾಜು, ಎಂ.ಹನುಮಂತ, ಎಸ್.ಮಹಾಲಿಂಗಯ್ಯ, ಸುಭಾಷ್ ಮಲ್ಲನಗೌಡ ಪಾಟೀಲ, ಎಸ್.ಎ.ರವಿಶಂಕರ್, ಸಿದ್ದಪ್ಪ, ಮಾನಸಾ, ಮೃದುಲಾ ಆಹಾರ್ಯ ಸೇರಿದಂತೆ ದೇಶಾದ್ಯಂತ ಕರ್ತವ್ಯದ ವೇಳೆ ಹುತಾತ್ಮರಾದ 414 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹೆಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್ ಸ್ಮರಿಸಿದರು.