ದೇಸಿ ಆಟಗಳನ್ನು ಸಕ್ಕರೆ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ ಉದ್ಘಾಟಿಸಿದರು. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ಶಿವಗಿರಿ ಮಠದ ವಿದ್ಯಾನಂದಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ದಾಸೋಹ ಮಹಾಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ, ಪ್ರೊ.ವಿಷಕಂಠಮೂರ್ತಿ, ಪ್ರೊ.ಸ್ಟೀವನ್ ಚಿಲ್ಡ್ರ್ಸ್, ಶೀಲಾ ನಟರಾಜ್ ಇದ್ದರು.
**
ರಾಜಕಾರಣಿಗಳು ಮಾತನಾಡುವಾಗ ಸಿಟ್ಟು, ಆಕ್ರೋಶ ವ್ಯಕ್ತಪಡಿಸದೆ ಸಮಾಜಕ್ಕೆ ಉತ್ತಮ ಭಾವನೆ ನೀಡಬೇಕು. ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸಮಾಡಬೇಕು
ಮಹಿಮಾ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ, ಸಂಯುಕ್ತ ಜನತಾ ದಳ