ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ‘ಮಕ್ಕಳ ಸಂವಹನ ನ್ಯೂನತೆ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ’ ಕುರಿತು ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಶಿಶುಗಳ ಸಂವಹನವನ್ನು ಆರಂಭದಲ್ಲೇ ಗುರುತಿಸದಿರುವುದು, ಚಿಕಿತ್ಸೆ ನೀಡದಿರುವುದು ಶಿಶು ಮರಣಕ್ಕೆ ಕಾರಣವಾಗಿದೆ,’ ಎಂದರು.