ಸಭೆಯಲ್ಲಿ ಬೆಟ್ಟದಪುರ ಮುಖಂಡರಾದ ಕಾನೂರು ಗೋವಿಂದೇಗೌಡ, ಪಿ.ಪಿ.ಮಹದೇವ್, ಕೆ.ಹೊಲದಪ್ಪ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಗೌಡ ಮುಖಂಡರಾದ, ಆರ್.ಎಸ್.ಮಹದೇವ್, ಡಿ.ಎ.ಜವರಪ್ಪ, ರಾಜಶೇಖರ್, ಪಿ.ಪಿ.ಮಹದೇವ್, ಶೇಖರ್, ಪುಟ್ಟಯ್ಯ, ರಾಮಚಂದ್ರ, ಎಚ್.ಟಿ.ಪರಮೇಶ್, ನಾಗಣ್ಣ, ಹೆಚ್.ಕೆ.ಮಂಜುನಾಥ್, ಪಿ.ಎಸ್.ವಿಷಕಂಠಯ್ಯ, ಪುಟ್ಟರಾಜು, ಶಿವಣ್ಣ, ರಾಜಯ್ಯ, ಮಹದೇವ್, ದೇವರಾಜ್ ಹಾಜರಿದ್ದರು.