ಪ್ರೊ.ಎಸ್.ಡಿ.ಶಶಿಕಲಾ ಕೃತಿ ಕುರಿತು ಮಾತನಾಡಿದರು. ಪ್ರೊ.ಎಚ್.ಎಂ.ಕಲಾಶ್ರೀ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರೊ.ಚ.ಸರ್ವಮಂಗಳಾ, ಕನ್ನಡ ಲೇಖಕಿಯರ ಟ್ರಸ್ಟ್ ಅಧ್ಯಕ್ಷೆ ಪದ್ಮಾಶೇಖರ್, ಕಾರ್ಯದರ್ಶಿ ಹೇಮಾ ನಂದೀಶ್, ಸಹ ಕಾರ್ಯದರ್ಶಿ ಮೀನಾ ಮೈಸೂರು, ಲೇಖಕ ಸತೀಶ್ ಜವರೇಗೌಡ, ರಂಗಕರ್ಮಿ ಚಂದ್ರ ಮಂಡ್ಯ ಹಾಜರಿದ್ದರು.