ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಕೆಂಡಗಣ್ಣಸ್ವಾಮಿ, ಪಶುಸಂಗೋಪನಾ ಸಹಾಯಕ ನಿರ್ಧೇಶಕ ವೈ.ಡಿ.ರಾಜಣ್ಣ, ಸರಗೂರು ತಾಲ್ಲೂಕು ತ್ರಿಮತಸ್ಥ ಬ್ರಾಹ್ಮಣ ಸಂಘ ಅಧ್ಯಕ್ಷ ಗುರುಪ್ರಸಾದ್, ಗೌರವಾಧ್ಯಕ್ಷ ಶಾಂಭವಮೂರ್ತಿ, ಎಸ್.ನಾರಾಯಣ್, ಉಪಾಧ್ಯಕ್ಷ ಎಸ್.ಹರೀಶ್, ಜಿ.ಕೆ.ಗೋಪಿನಾಥ್, ಕಾರ್ಯದರ್ಶಿ ಕೆ.ವಿ.ಬಾಸ್ಕರ್, ಸಹ ಕಾರ್ಯದರ್ಶಿ ಹರೀಶ್, ಶ್ರೀವತ್ಸ, ರಮೇಶ್, ಅಶ್ವಿನ್ ಕೌಂಡಿನ್ಯ, ಸುಗುಣಾ ಶ್ರೀವತ್ಸ, ತನ್ಮಯಿ, ಚಿನ್ಮಯಿ, ರವಿದಾಸ್, ಲತಾ ಶಶಿಧರ್, ಕೆ.ಬೆಳತೂರು ದಿವಾಕರ್, ಸುನೀಲ್, ಸುಷ್ಮಿತಾ, ಶ್ರೀನಿವಾಸ್, ದೊಡ್ಡಸಿದ್ದನಾಯಕ ಹಾಜರಿದ್ದರು.