ಆಹಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ. ರಾಮೇಶ್ವರಪ್ಪ ಮಾತನಾಡಿದರು. ವಿ.ವಿ. ಕುಲಪತಿ ಪ್ರೊ. ಶರಣಪ್ಪ ಹಲಸೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವರಾದ ಪ್ರೊ. ಎಚ್.ವಿಶ್ವನಾಥ್, ಕೆಎಲ್ಎನ್ ಮೂರ್ತಿ, ಪ್ರಾಧ್ಯಾಪಕ ಎಂ.ರಾಮನಾಥಂ ನಾಯ್ಡು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎಸ್. ರಮಾನಂದ, ಆರ್.ಎಚ್. ಪವಿತ್ರಾ ಇದ್ದರು.