ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಯುಜಿಸಿ ನಿಯಮಗಳಿಗೆ ಕಾನೂನಿನ ಬಲ ಇದ್ದರೂ, ರಾಜ್ಯಗಳ ಯೋಜನೆಗಳಿಗೆ ಹೊರತಾದುದು ಅಲ್ಲ ಎಂದು ಜಗದೀಶ್ ಪ್ರಸಾದ್ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಸರ್ಕಾರ ಸಹ 2010ರಲ್ಲಿ ಪತ್ರ ಬರೆದು, ಪರಿಷ್ಕೃತ ಪಿಂಚಣಿ ಸೌಲಭ್ಯ ನೀಡುವುದು ರಾಜ್ಯ ಸರ್ಕಾರಕ್ಕೆ ಕಡ್ಡಾಯವಲ್ಲ ಎಂದು ಹೇಳಿದೆ’ ಎಂದರು.